Monday, March 17, 2025
Flats for sale
Homeಕ್ರೈಂಹುಬ್ಬಳ್ಳಿ : ಸುಪಾರಿ ಕೊಟ್ಟು ಮಗನನ್ನು ಕೊಂದ ತಂದೆ

ಹುಬ್ಬಳ್ಳಿ : ಸುಪಾರಿ ಕೊಟ್ಟು ಮಗನನ್ನು ಕೊಂದ ತಂದೆ

ಹುಬ್ಬಳ್ಳಿ : ಆಘಾತಕಾರಿ ಘಟನೆಯೊಂದರಲ್ಲಿ ಪೊಲೀಸರು ಹುಬ್ಬಳ್ಳಿ ನಗರದಲ್ಲಿ ಸುಪಾರಿ ಕಿಲ್ಲರ್‌ಗಳನ್ನು ನೇಮಿಸಿ ಕುಡುಕ ಮಗನನ್ನು ಹತ್ಯೆ ಮಾಡಿದ ಆರೋಪದ ಮೇಲೆ ತಂದೆಯನ್ನು ಬಂಧಿಸಿದ್ದಾರೆ .

ಹುಬ್ಬಳ್ಳಿಯ ಕೈಗಾರಿಕೋದ್ಯಮಿ ಭರತ್ ಮಹಾಜನ್ ಸೇಟ್ ಬಂಧಿತ ತಂದೆ. ಮೃತರನ್ನು 30 ವರ್ಷದ ಅಖಿಲ್ ಸೇಟ್ ಎಂದು ಗುರುತಿಸಲಾಗಿದೆ.

ಪೊಲೀಸರ ಪ್ರಕಾರ, ತಂದೆ ಡಿಸೆಂಬರ್ 3 ರಂದು ಕೇಶ್ವಾಪುರ ಪೊಲೀಸರಿಗೆ ನಾಪತ್ತೆ ದೂರು ದಾಖಲಿಸಿದ್ದರು. ತಂದೆಯ ಹೇಳಿಕೆಗಳು ರುಜುವಾತಾಗದ ಕಾರಣ ಪೊಲೀಸರಿಗೆ ತಂದೆಯ ಬಗ್ಗೆ ಅನುಮಾನ ಬಂದಾಗ, ಅವರು ಅವನನ್ನು ವಿಚಾರಣೆ ಮಾಡಿದ್ದಾರೆ.

ಪ್ರತಿ ದಿನ ತನ್ನ ಮಗ ಕುಡಿದು ಬಂದು ತನ್ನ ಹೆಂಡತಿ ಹಾಗೂ ಮನೆಯವರ ಮೇಲೆ ಹಳ್ಳೆ ಮಾಡುತಿದ್ದ ಇದರಿಂದ ಬೇಸತ್ತ ತಂದೆ 10 ಲಕ್ಷ ರೂಪಾಯಿಗೆ ಸುಪಾರಿ ಕೊಟ್ಟರೆ ಯೆಂದು ಪೊಲೀಸರು ವಿಚಾರಣೆ ವೇಳೆ ತಿಳಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular