Monday, March 17, 2025
Flats for sale
Homeಜಿಲ್ಲೆಮಂಗಳೂರು ; ಮೊಬೈಲ್ ಪೋನ್ ವಿಚಾರ - ಮನನೊಂದ ವಿಧ್ಯಾರ್ಥಿ ಆತ್ಮಹತ್ಯೆ.

ಮಂಗಳೂರು ; ಮೊಬೈಲ್ ಪೋನ್ ವಿಚಾರ – ಮನನೊಂದ ವಿಧ್ಯಾರ್ಥಿ ಆತ್ಮಹತ್ಯೆ.

ಮಂಗಳೂರು ; ನಗರದ ಪದವು ಗ್ರಾಮದ ಕೋಟಿಮುರ ಎಂಬಲ್ಲಿ ಕುಲಶೇಖರ ಸೇಕ್ರೆಡ್ ಶಾಲೆಯ 9ನೇ ತರಗತಿ ವಿದ್ಯಾರ್ಥಿ ಜ್ಞಾನೇಶ್(14) ಆತ್ಮಹತ್ಯೆ ಗೆ ಶರಣಾದ ಘಟನೆ ನಡೆದಿದೆ.

ಡಿ ಬ್ರಿಕ್ಸ್ ಅಪಾರ್ಟ್ಮೆಂಟ್ ನ ಜಗದೀಶ್ ಹಾಗೂ ವಿನಯ ದಂಪತಿಯ ಪುತ್ರ ಜ್ಞಾನೇಶ್ . ಮೊಬೈಲ್ ಬಳಸುವ ವಿಚಾರವಾಗಿ ಜ್ಞಾನೇಶ್ ಗೆ ತಾಯಿ ಗದರಿಸಿದಕ್ಕಾಗಿ ಆತ್ಮಹತ್ಯೆ ಮಾಡಿದಾನೆಂದು ತಿಳಿದುಬಂದಿದೆ.

ಸ್ನಾನ ಮಾಡಿ ಬರುವುದಾಗಿ ಹೇಳಿ ರೂಮಿನೊಳಗೆ ಹೋಗಿದ್ದ ಜ್ಞಾನೇಶ್
ಹೊರಗೆ ಬಾರದಿದ್ದಾಗ ಬಾತ್ ರೂಮ್ ಕಿಟಕಿ ಒಡೆದು ರೂಮಿನೊಳಗೆ ಹೋದ ತಂದೆ ಈ ವೇಳೆ ಜ್ಞಾನೇಶ್ ಫ್ಯಾನ್ ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ.

ಮಂಗಳೂರು ‌ನಗರ ಠಾಣೆಯಲ್ಲಿ ‌ಪ್ರಕರಣ ದಾಖಲು.

RELATED ARTICLES

LEAVE A REPLY

Please enter your comment!
Please enter your name here

Most Popular