ಹಾಸನ; ಇತ್ತೀಚಿನ ದಿನಗಳಂತೂ ಕೊಲೆ ಮಾಡೋದು ಕ್ಯಾರೇ ಇಲ್ಲದಂತೆ ಆಗಿದೆ . ಹಾಸನ ದಲ್ಲಿ ಪ್ರಿಯಕರ ತನ್ನ ಪ್ರಿಯತಮೆಯನ್ನು ಕೊಲೆ ಮಾಡಿ ಹೂತಿಟ್ಟ ಘಟನೆ ನಡೆದಿದೆ .
ಕಬ್ಬಿಣ ಗದ್ದೆಯಲ್ಲಿ ಯುವತಿಯನ್ನು ಪ್ರಿಯಕರ ಕೊಲೆ ಮಾಡಿ ಹೂತಿಟ್ಟ ಪ್ರಕರಣ ಹಾಸನ ಜಿಲ್ಲೆಯ ಹೊಳೆನರಸೀಪುರ ಪೊಲೀಸರು ಧಾಖಲಿಸಿದ್ದಾರೆ .
ಕಾವ್ಯಾ(22) ಅಕ್ಷಯ್ ಎಂಬಾತನನ್ನು ಪ್ರೀತಿಸಿ ಮದುವೆ ಆಗಿದ್ದಳು. ಸಂಸಾರದಲ್ಲಿ ಹೊಂದಾಣಿಕೆ ಬಾರದ ಕಾರಣ ಗಂಡನಿಂದ ವಿಚ್ಚೇದನ ಪಡೆದಿದ್ದಳು.
ಅವಿನಾಶ್ ಎಂಬಾತನನ್ನು ಪ್ರೀತಿಸಿದ ಯುವತಿ ಆತ ಮದುವೆ ಆಗುವುದಾಗಿ ಆತ ಪ್ರಮಾಣ ಮಾಡಿದ್ದ ಅವಿನಾಶ್ ಜತೆಗೆ ಕಾವ್ಯಾ ದ್ದಳು .
ಇದ್ದಕ್ಕಿದ್ದಂತೆ ಕಾವ್ಯಾ ಕಳೆದ ಕೆಲವು ದಿನಗಳ ಹಿಂದೆ ನಾಪತ್ತೆಯಾಗಿದ್ದಳು. ಕಾವ್ಯಾ ಪೋಷಕರು ಪೊಲೀಸರಿಗೆ ದೂರು ನೀಡಿದ್ದರು
ಅವಿನಾಶ್ನನ್ನು ವಶಕ್ಕೆ ಪಡೆದು ತನಿಖೆಗೆ ಒಳಪಡಿಸಿದ ಹೊಳೆನರಸೀಪುರ ಪೊಲೀಸರು ಕಾವ್ಯಾ ಕೊಲೆಯಾಗಿರುವುದನ್ನು ಪತ್ತೆಹಚ್ಚಿದ್ದಾರೆ.ಕಬ್ಬಿನ ಗದ್ದೆಯಲ್ಲಿ ಹೂತಿಟ್ಟಿದ ಕಾವ್ಯಾಳ ಶವವನ್ನು ಹೊರಗೆ ತೆಗೆಯಲಾಗಿದೆ.