Wednesday, July 8, 2026
Homeಜಿಲ್ಲೆಉಡುಪಿ : ಉದ್ಯಾವರ ಸೇತುವೆ ಬಳಿ ದ್ವಿಚಕ್ರ ವಾಹನ ಬಿಟ್ಟು ಯುವಕ ನಾಪತ್ತೆ,ಆತ್ಮ ಹತ್ಯೆ ಶಂಕೆ.

ಉಡುಪಿ : ಉದ್ಯಾವರ ಸೇತುವೆ ಬಳಿ ದ್ವಿಚಕ್ರ ವಾಹನ ಬಿಟ್ಟು ಯುವಕ ನಾಪತ್ತೆ,ಆತ್ಮ ಹತ್ಯೆ ಶಂಕೆ.

ಉಡುಪಿ : ರಾಷ್ಟ್ರೀಯ ಹೆದ್ದಾರಿ 66ರ ಉದ್ಯಾವರ ಸೇತುವೆಯ ಬದಿಯಲ್ಲಿ ಡಿಸೆಂಬರ್ 13, ಬುಧವಾರ ಬೆಳಗ್ಗೆ ಯುವಕನೊಬ್ಬ ತನ್ನ ದ್ವಿಚಕ್ರ ವಾಹನ ಮತ್ತು ಪಾದರಕ್ಷೆಗಳನ್ನುಬಿಟ್ಟು ನಾಪತ್ತೆಯಾಗಿರುವ ಬಗ್ಗೆ ವರದಿಯಾಗಿದೆ.

ಯುವಕ ನದಿಗೆ ಹಾರಿರುವ ಶಂಕೆ ವ್ಯಕ್ತವಾಗಿದೆ. ಸದ್ಯ ಶೋಧ ಕಾರ್ಯ ನಡೆಯುತ್ತಿದೆ.

ನಾಪತ್ತೆಯಾದ ಯುವಕ ಉಡುಪಿಯ ಖಾಸಗಿ ಎಲೆಕ್ಟ್ರಾನಿಕ್ಸ್ ಸಂಸ್ಥೆಯ ಉದ್ಯೋಗಿ ಎನ್ನಲಾಗಿದೆ.

ಪೊಲೀಸರು ಸ್ಥಳದಲ್ಲಿ ಬೀಡು ಬಿಟ್ಟಿದ್ದು ,ಕಾರ್ಯ ಶೋಧ ನಡೆಯುತ್ತಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular