Thursday, September 18, 2025
Flats for sale
Homeರಾಜ್ಯಮೈಸೂರು ; ಮೈಸೂರಿನಲ್ಲಿ ಚಿರತೆ ದಾಳಿಗೆ ಮಹಿಳೆ ಬಲಿ

ಮೈಸೂರು ; ಮೈಸೂರಿನಲ್ಲಿ ಚಿರತೆ ದಾಳಿಗೆ ಮಹಿಳೆ ಬಲಿ

ಮೈಸೂರು ; ಮೈಸೂರು ಜಿಲ್ಲೆ ಟಿ ನರಸೀಪುರ ತಾಲೂಕಿನ ಕನ್ನಾಯಕನಹಳ್ಳಿಯಲ್ಲಿ ಶುಕ್ರವಾರ ಸಂಜೆ ಚಿರತೆ ದಾಳಿಗೆ 60 ವರ್ಷದ ಮಹಿಳೆ ಸಾವನ್ನಪ್ಪಿದ್ದಾರೆ.

ಮೃತರನ್ನು ಸಿದ್ದಮ್ಮ ಎಂದು ಗುರುತಿಸಲಾಗಿದೆ. ಉರುವಲು ತರಲು ಹೋಗಿದ್ದ ಆಕೆ ಮೇಲೆ ಚಿರತೆ ನುಗ್ಗಿದೆ.

ಟಿ ನರಸೀಪುರ ತಾಲೂಕಿನಲ್ಲಿ ಕಳೆದ ಮೂರು ತಿಂಗಳಲ್ಲಿ ಚಿರತೆ ದಾಳಿಗೆ ಇದು ಮೂರನೇ ಸಾವು. ಅರಣ್ಯ ಅಧಿಕಾರಿಗಳು 2022 ರ ಏಪ್ರಿಲ್ ನಿಂದ ಮೈಸೂರು ವಿಭಾಗದಲ್ಲಿ 30 ಚಿರತೆಗಳನ್ನು ರಕ್ಷಿಸಿದ್ದಾರೆ, ಇದರಲ್ಲಿ ಟಿ ನರಸೀಪುರ ತಾಲೂಕಿನ ಒಂಬತ್ತು ಚಿರತೆಗಳು ಸೇರಿವೆ.

RELATED ARTICLES

LEAVE A REPLY

Please enter your comment!
Please enter your name here

Most Popular