Friday, January 16, 2026
Flats for sale
Homeಜಿಲ್ಲೆಸುಳ್ಯ : ಮೈಸೂರು-ಮಂಗಳೂರು ಹೆದ್ದಾರಿ ದೇವರಕೊಲ್ಲಿ ಬಳಿ ಚಲಿಸುತ್ತಿರುವ ಲಾರಿ ಬೆಂಕಿಗಾಹುತಿ,ಚಾಲಕ ಪಾರು.

ಸುಳ್ಯ : ಮೈಸೂರು-ಮಂಗಳೂರು ಹೆದ್ದಾರಿ ದೇವರಕೊಲ್ಲಿ ಬಳಿ ಚಲಿಸುತ್ತಿರುವ ಲಾರಿ ಬೆಂಕಿಗಾಹುತಿ,ಚಾಲಕ ಪಾರು.

ಸುಳ್ಯ : ಮೈಸೂರಿನಿಂದ ಮಂಗಳೂರಿಗೆ ತೆರಳುತ್ತಿದ್ದ ಲಾರಿಯೊಂದು
ದೇವರಕೊಲ್ಲಿ ಬಳಿ ಇಂದು ಬೆಳ್ಳಿಗೆ 6 ಗಂಟೆಗೆ ಆಕಸ್ಮಿಕ ಅಗ್ನಿ ಅವಘಡಕ್ಕೀಡಾದ ಘಟನೆ ನಡೆದಿದೆ.

ಕಾಫಿ ಹಸ್ಕ್ ತುಂಬಿಸಿಕೊಂಡು ಮಂಗಳೂರು ಕಡೆಗೆ ಹೋಗುತ್ತಿದ್ದ ಲಾರಿಯಲ್ಲಿ ಆಕಸ್ಮಿಕ ಬೆಂಕಿ ಗೋಚರಿಸಿ ಹೊತ್ತಿಕೊಂಡು ಸಂಪೂರ್ಣವಾಗಿ ಲಾರಿ ಆಹುತಿಯಾಗಿದೆ. ಘಟನೆಯಿಂದ ಯಾವುದೇ ಅನಾಹುತ ಸಂಭವಿಸಿಲ್ಲ. ಸುದ್ದಿ ತಿಳಿದು ಮಡಿಕೇರಿಯ ಅಗ್ನಿಶಾಮಕ ದಳ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಲು ಪ್ರಯತ್ನಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular