Saturday, July 25, 2026
Homeಜಿಲ್ಲೆಮಂಗಳೂರು : ಚಾಲನೆಯಲ್ಲಿರುವ ಕೆಎಸ್‌ಆರ್‌ಟಿಸಿ ಬಸ್‌ನ ಕಿಟಕಿ ಸರಳುಗಳನ್ನು ಬಟ್ಟೆ ಒಣಗಿಸಲು ಬಳಸಿದ ಪ್ರಯಾಣಿಕರು.

ಮಂಗಳೂರು : ಚಾಲನೆಯಲ್ಲಿರುವ ಕೆಎಸ್‌ಆರ್‌ಟಿಸಿ ಬಸ್‌ನ ಕಿಟಕಿ ಸರಳುಗಳನ್ನು ಬಟ್ಟೆ ಒಣಗಿಸಲು ಬಳಸಿದ ಪ್ರಯಾಣಿಕರು.

ಮಂಗಳೂರು  : ಈ ಹಿಂದೆ ಕೆಎಸ್‌ಆರ್‌ಟಿಸಿ ಬಸ್‌ಗಳ ಚಾಲಕರು ಮತ್ತು ಕಂಡಕ್ಟರ್‌ಗಳ ಬಟ್ಟೆಗಳನ್ನು ಒಣಗಿಸಲು ಕಿಟಕಿಯ ಸರಳಿಗೆ ಹಾಕುವುದನ್ನು ಸಾರ್ವಜನಿಕರು ನೋಡುತ್ತಿದ್ದರು. ಇದೀಗ ಕಾಂಗ್ರೆಸ್ ಸರ್ಕಾರದ ಶ್ರೀ ಶಕ್ತಿ ಖಾತ್ರಿಯ ಬಿಟ್ಟಿ ಸವಿಯುತ್ತಿರುವ ಮಹಿಳೆಯರು, ಓಡುವ ಬಸ್‌ಗಳ ಕಿಟಕಿಯ ಸರಳುಗಳನ್ನು ಬಳಸಿ ದೂರದ ಮಾರ್ಗಗಳಲ್ಲಿ ಬಟ್ಟೆ ಒಣಗಿಸಿಕೊಳ್ಳುತ್ತಿದ್ದಾರೆ.

ಸೋಮವಾರ ಸುಬ್ರಹ್ಮಣ್ಯದಿಂದ ಕಾರವಾರಕ್ಕೆ ತೆರಳುತ್ತಿದ್ದ ಬಸ್‌ನಲ್ಲಿ ಓಡುತ್ತಿರುವ ಬಸ್‌ನ ಕಿಟಕಿಯ ಸರಳುಗಳಲ್ಲಿ ಬಟ್ಟೆ ಒಣಗಿಸುತ್ತಿರುವ ದೃಶ್ಯ ಗಮನಕ್ಕೆ ಬಂದಿದೆ.

ಯಾರೋ ಫೋಟೋಗಳನ್ನು ಕ್ಲಿಕ್ಕಿಸಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

Most Popular