ಬ್ಯಾಂಕಾಕ್ : ಥಾಯ್ಲೆಂಡ್ನ ಮೃಗಾಲಯದಲ್ಲಿ ಸಫಾರಿ ಜೀಪ್ನಿಂದ ಕೆಳಗಿಳಿದ ಸಿಬ್ಬಂದಿಯನ್ನೇ ಸಿಂಹಗಳ ಗುಂಪೊಂದು ಎಳೆದೊಯ್ದು
ಕೊಂದು ತಿಂದು ಹಾಕಿವೆ. ಈ ಘಟನೆ ಬ್ಯಾಂಕಾಕ್ನ ಜನಪ್ರಿಯ ಪ್ರವಾಸಿ ತಾಣಗಳಲ್ಲಿ ಒಂದಾದ ಸಫಾರಿ ವರ್ಲ್ಡ್ ಮೃಗಾಲಯದಲ್ಲಿ ನಡೆದಿದ್ದು, ಮೃಗಾಲಯಕ್ಕೆ ಭೇಟಿ ನೀಡಿದ ಪ್ರವಾಸಿ ಗರ ಎದುರೇ ಸಿಂಹಗಳಗುಂಪೊಂದು ಮೃಗಾಲಯದ ಪಾಲಕ ಜಿಯಾನ್ ರಂಗ್ಖರಸಾಮೀ ಎಂಬಾತನ ಮೇಲೆ ಸಿಂಹಗಳ ಹಿಂಡೊಂದು ದಾಳಿ ನಡೆಸಿ ಕೊಂದಿದೆ.
ಈ ಭಾರಿ ವೈರಲ್ ಆಗಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಲಕ್ಷ ಲಕ್ಷ ವೀಕ್ಷಣೆ ಪಡೆದಿದೆ.


