Wednesday, October 22, 2025
Flats for sale
Homeರಾಜ್ಯಹಾಸನ ; ಭೂ ಸ್ವಾಧೀನ ಕೇಸ್ ನಲ್ಲಿ ಸರ್ಕಾರಕ್ಕೆ ಪರಿಹಾರ ಮೊತ್ತವನ್ನು  ನಿಡುವಲ್ಲಿ ವಿಳಂಬ,ಸಕಲೇಶಪುರದ...

ಹಾಸನ ; ಭೂ ಸ್ವಾಧೀನ ಕೇಸ್ ನಲ್ಲಿ ಸರ್ಕಾರಕ್ಕೆ ಪರಿಹಾರ ಮೊತ್ತವನ್ನು  ನಿಡುವಲ್ಲಿ ವಿಳಂಬ,ಸಕಲೇಶಪುರದ ಉಪ ವಿಭಾಗಾಧಿಕಾರಿಗಳ  ಕಚೇರಿಯ ಪೀಠೋಪಕರಣಗಳು ಜಪ್ತಿ..!

ಹಾಸನ : ಸಕಲೇಶಪುರದ ಉಪ ವಿಭಾಗಾಧಿಕಾರಿಗಳ  ಕಚೇರಿಯ ಪೀಠೋಪಕರಣಗಳು ಜಪ್ತಿಯಾದ ಘಟನೆ ವರದಿಯಾಗಿದೆ.

ಬೇಲೂರಿನ ಸೀನಿಯರ್ ಸಿವಿಲ್ ಜಡ್ಜ್ ಎಂ.ಎಸ್. ಶಶಿಕಲಾ ಆದೇಶ ಹೊರಡಿಸಿದ್ದು ಲ್ಯಾಂಡ್ ಅಕ್ವಿಜಿಶನ್ ಕೇಸ್ ನಲ್ಲಿ ಸರ್ಕಾರಕ್ಕೆ ಸ್ವಾಧೀನಪಡಿಸಿಕೊಂಡ ಭೂಮಿಗೆ ನೀಡಬೇಕಾದ ಪರಿಹಾರ ಮೊತ್ತವನ್ನು  ನಿಡುವಲ್ಲಿ ವಿಳಂಬ ಹಿನ್ನೆಲೆ ಈ ಆದೇಶ ಹೊರಡಿಸಲಾಗಿದೆ ಎಂದು ತಿಳಿದಿದೆ.

ಜಾರಿ ನಿರ್ದೇಶನಾಲಯದ ಆದೇಶದ ಮೇರೆಗೆ ಕಚೇರಿಯ ಪೀಠೋಪಕರಣಗಳು ಜಪ್ತಿಪಡಿಸಿದ್ದು ಕೋರ್ಟ್ ಜಪ್ತಿ ಅಧಿಕಾರಿಗಳಾದ ಕೃಷ್ಣ.ಎನ್ ಹಾಗೂ ಆದೇಶ ಜಾರಿಕಾರರಾದ ಚೌಡಪ್ಪನವರ ಸಮ್ಮುಖದಲ್ಲಿ ಕಚೇರಿಯ ಪಿಟೋಪಕರಣಗಳು,ಕಂಪ್ಯೂಟರ್, ಬ್ಯಾಟರಿ ಹಾಗೂ ಇನ್ನಿತರ ವಸ್ತುಗಳು ಜಪ್ತಿಮಾಡಿದ್ದಾರೆಂದು ಮಾಹಿತಿ ದೊರೆತಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular