ಮೈಸೂರು : ಡಾ.ಬಿಆರ್.ಅಂಬೇಡ್ಕರ್ ಭಾವಚಿತ್ರ ಹರಿದು ಹಾಕಿ ಸಗಣಿಯಿಂದ ಹೊಡೆದು ವಿಕೃತಿ ಮೇರೆದ ಘಟನೆ ಮೈಸೂರು ತಾಲೂಕು ವಾಜಮಂಗಲ ಗ್ರಾಮದಲ್ಲಿ ನಡೆದಿದೆ.

ಅಂಬೇಡ್ಕರ್ ನಾಮಫಲಕ, ಬೋರ್ಡ್ ಹಾಗೂ ಫ್ಲೆಕ್ಸ್ಗಳಿಗೆ ಸಗಣಿಯಿಂದ ಕಿಡಿಗೇಡಿಗಳು ಹೊಡೆದಿದ್ದು ಘಟನೆಯಿಂದ ಗ್ರಾಮದಲ್ಲಿ ಉದ್ವಿಗ್ನ ವಾತಾವರಣ. ಉಂಟಾಗಿದೆ. ಸ್ಥಳಕ್ಕೆ ಎಸ್ಪಿ ವಿಷ್ಣುವರ್ಧನ್ ಸೇರಿ, ಮೇಗಳಾಪುರ ಪೊಲೀಸರ ಭೇಟಿ ಪರಿಶೀಲನೆ ನಡೆಸಿದ್ದಾರೆ.


