Thursday, March 12, 2026
Flats for sale
Homeರಾಜ್ಯತುಮಕೂರು : ತೋಟದ ಬೇಲಿಗೆ ಸಿಲುಕಿದ ಕರಡಿ,ಮತ್ತೊಂದು ಕರಡಿಯಿಂದ ಬಿಡಿಸಲು ಪರದಾಟ,ವಿಡಿಯೋ ವೈರಲ್ ..!

ತುಮಕೂರು : ತೋಟದ ಬೇಲಿಗೆ ಸಿಲುಕಿದ ಕರಡಿ,ಮತ್ತೊಂದು ಕರಡಿಯಿಂದ ಬಿಡಿಸಲು ಪರದಾಟ,ವಿಡಿಯೋ ವೈರಲ್ ..!

ತುಮಕೂರು : ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಹೆಗ್ಗೆರೆ ಗ್ರಾಮದ ಗವಿರಂಗನಾಥ ಸ್ವಾಮಿ ಬೆಟ್ಟದ ಬಳಿ ಇರುವ ತೋಟದಲ್ಲಿ ಕರಡಿಯೊಂದು ತಂತಿ ಬೇಲಿಗೆ ಸಿಲುಕಿ ಒದ್ದಾಡಿದ ಘಟನೆ ನಡೆದಿದೆ.

ತೋಟವೊಂದಕ್ಕೆ ಬಂದಿದ್ದ ಕರಡಿ ತಂತಿ ಬೇಲಿಗೆ ಸಿಲುಕಿ ಹಾಕಿಕೊಂಡಿದ್ದು ಸಿಲುಕಿಕೊಂಡ ಕರಡಿ ಬಿಡಿಸಿಕೊಳ್ಳಲು ಮತ್ತೊಂದು ಕರಡಿ ಪರದಾಟ ನಡೆಸುತ್ತಿದ್ದ ವಿಡಿಯೋ ವೈರಲ್ ಆಗಿದೆ. ಅರ್ಧ ಗಂಟೆಗೂ ಹೆಚ್ಚು ಕಾಲ ಮತ್ತೊಂದು ಕರಡಿ ಅದನ್ನು ಬಿಡಿಸಿಕೊಳ್ಳಲು ಒದ್ದಾಡಿದ್ದು ಬಳಿಕ ಜೆಸಿಬಿ ಬಳಸಿಕೊಂಡು ತಂತಿ ಬೀಳಿಸಿ ಸಿಲುಕಿದ್ದ ಕರಡಿಯನ್ನು ಗ್ರಾಮಸ್ಥರು ಬಿಡಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular