Thursday, March 12, 2026
Flats for sale
Homeಕ್ರೀಡೆಉಡುಪಿ: ನೇಣು ಬಿಗಿದುಕೊಂಡು ಯುವ ಬಾಕ್ಸರ್ ಆತ್ಮಹತ್ಯೆ .

ಉಡುಪಿ: ನೇಣು ಬಿಗಿದುಕೊಂಡು ಯುವ ಬಾಕ್ಸರ್ ಆತ್ಮಹತ್ಯೆ .

ಉಡುಪಿ: ರಾಷ್ಟ್ರ ಮಟ್ಟದ ಬಾಕ್ಸರ್‌ರೊಬ್ಬರು ಮಂಗಳವಾರ ಮಲ್ಪೆ ಸಮೀಪದ ಶಾಂತಿನಗರದಲ್ಲಿರುವ ತಮ್ಮ ನಿವಾಸದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ವಿರಾಜ್ ಮೆಂಡನ್ (29) ಮೃತ ವ್ಯಕ್ತಿ. ಅವರು ಮಲ್ಪೆ ಬಂದರಿನಲ್ಲಿ ಮೀನುಗಾರಿಕೆ ಕೆಲಸದಲ್ಲಿ ತೊಡಗಿದ್ದರು ಮತ್ತು ಬಾಕ್ಸಿಂಗ್ ಸ್ಪರ್ಧೆಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು.

ಅವರ ಆತ್ಮಹತ್ಯೆ ಹಿಂದಿನ ಕಾರಣ ತಿಳಿದುಬಂದಿಲ್ಲ. ಮಲ್ಪೆ ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

Most Popular